ಪ್ರತಿಯೊಬ್ಬರ ಜೀವನದಲ್ಲಿ ಬಿಸಿನೆಸ್‌ ಪ್ರಾಮುಖ್ಯತೆ

ವ್ಯಾಪಾರ

ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.

ಪ್ರತಿಯೊಂದು ಉದ್ಯಮ, ಬಿಸಿನೆಸ್‌ ಹೆಚ್ಚು ಸವಾಲುಗಳನ್ನು ಎದುರಿಸುತ್ತವೆ, ಇದರಲ್ಲಿ ಕೆಲವೊಂದು ಸವಾಲುಗಳನ್ನು ಪರಿಹರಿಸುವುದೇ ಕಷ್ಟಸಾಧ್ಯವಾಗಿದೆ, US Bureau of Labour Statistics ಪ್ರಕಾರ ಸಣ್ಣ ಪ್ರಮಾಣದ ಬಿಸಿನೆಸ್‌ಗಳು ಆರಂಭವಾಗಿ ಮೊದಲ ವರ್ಷದೊಳಗೆ 20% ರಷ್ಟು, 5 ವರ್ಷದಲ್ಲಿ 50% ರಷ್ಟು ಮತ್ತು ಹತ್ತನೆ ವರ್ಷದಲ್ಲಿ 80%ರಷ್ಟು ಸ್ಥಗಿತವಾಗುತ್ತವೆ, ಈ ಕಾರಣದಿಂದ ಬಿಸಿನೆಸ್‌ನ ಸ್ಥಗಿತಕ್ಕೆ ಎದುರಾದ ಸವಾಲುಗಳ ಮೂಲ ಕಾರಣವನ್ನು ಪತ್ತೆ ಹಚ್ಚುವುದು ಮತ್ತು ಅವುಗಳನ್ನು ಮೊದಲು ಸರಿಪಡಿಸುವುದು ಕಡ್ಡಾಯವಾಗಿದೆ.

ಸಾಮಾನ್ಯವಾಗಿ ಜನರು ಬಿಸಿನೆಸ್‌ನಲ್ಲಿ ಈ ರೀತಿಯಾದ ಸಮಸ್ಯೆಗಳನ್ನು ಎದುರಿಸುತ್ತಾರೆ:

  • ಬಿಸಿನೆಸ್‌ನಲ್ಲಿ ನಷ್ಟ
  • ಬಿಸಿನೆಸ್‌ನಲ್ಲಿ ನಿರೀಕ್ಷಿತ ಬೆಳವಣಿಗೆ ಇಲ್ಲದಿರುವುದು
  • ದಿವಾಳಿತನ
  • ಅಧಿಕ ಸಾಲ
  • ಕಾನೂನು ಸಂಬಂಧಿ ಸಮಸ್ಯೆಗಳು
ವ್ಯಾಪಾರ

ಇದು ಇಡೀ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಬಿಸಿನೆಸ್‌ನಲ್ಲಿ ಎದುರಾಗುವಂತಹ ಇಂಥಹ ಸಮಸ್ಯೆಗಳು ಇಡೀ ಕುಟುಂಬದ ನೆಮ್ಮದಿಯನ್ನೇ ಕೆಡಿಸಿಬಿಡುತ್ತವೆ, ಈ ಕಾರಣಕ್ಕಾಗಿ ಅವರು ತಮ್ಮ ಬಿಸಿನೆಸ್‌ ಸಂಬಂಧಿ ಸಮಸ್ಯೆಗಳ ನಿವಾರಣೆಗಾಗಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿಕೊಳ್ಳುತ್ತಾರೆ, ಯಶಸ್ವಿ ಬಿಸಿನೆಸ್‌ಮನ್‌ಗಳೊಂದಿಗೆ ಸಮಲೋಚನೆ ಮಾಡುತ್ತಾರೆ, ಇಷ್ಟೇ ಅಲ್ಲ ಪ್ರಾರ್ಥನೆಗಳು ಸೇರಿದಂತೆ ಸಾಕಷ್ಟು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ ಇಷ್ಟೆಲ್ಲ ಪ್ರಯತ್ನಪಟ್ಟರು ಸಹ ಅವರು ಮಾಡುವಂತಹ ಬಿಸಿನೆಸ್‌ನಲ್ಲಿ ಪ್ರಗತಿ ಸಿಗದೇ ಹೋದಾಗ ಅವರು ಸಾಕಷ್ಟು ಸಮಸ್ಯೆ, ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಾರೆ. ಇದರಿಂದ ಅವರ ಇಡೀ ಕುಟುಂಬ ನೆಮ್ಮದಿಯಿಲ್ಲದೇ ದುಖಮಯ ಜೀವನ ಸಾಗಿಸುವಂತಾಗುತ್ತದೆ.

ಇದು ಏಕೆ ಸಂಭವಿಸುತ್ತದೆ?

ಇದರ ನಿಜವಾದ ಉತ್ತರವನ್ನು ತಿಳಿದುಕೊಂಡರೇ ನಿಮಗೆ ಆಶ್ಚರ್ಯವಾಗುತ್ತದೆ.

ಮಾನವ ಗುರುವಿನ ಪ್ರಕಾರ ಇದರ ಹಿಂದಿನ ಮೂಲ ಕಾರಣ ವ್ಯಕ್ತಿಯು ವಿಶ್ವ ಶಕ್ತಿ ಜೊತೆ ಸರಿಯಾಗಿ ಸಂಪರ್ಕ ಹೊಂದದೆ ಇರುವುದು.

ವಿಶ್ವ ಶಕ್ತಿ ಜೊತೆಗೆ ನಾವು ಹೇಗೆ ಸಂಪರ್ಕ ಸಾಧಿಸಬಹುದು?

ಕಾಸ್ಮಿಕ್ ಶಕ್ತಿ

2000 ನೇ ಇಸವಿಯಿಂದ ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ತಾವು ವಾಸಿಸುವ ಮನೆ/ ಕಾರ್ಯಸ್ಥಳದಲ್ಲಿಯೇ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಅನನ್ಯವಾದ ಮಾರ್ಗವನ್ನು ತೋರಿಸಿದ್ದಾರೆ.

ಬಿಸಿನೆಸ್‌ನಲ್ಲಿ ಯಶಸ್ವಿಗಳಿಸುವುದಕ್ಕೆ ಮಾನವ ಗುರುವಿನ ಮಾರ್ಗದರ್ಶನ ಬಹಳ ಸರಳವಾಗಿದೆ.
ಪ್ರತಿಯೊಬ್ಬ ವ್ಯಕ್ತಿಯು ಸಹ ಅವರ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗಳು ಮತ್ತು 4 ಕಡಿಮೆ ಕಂಪನ ತರಂಗಗಳನ್ನು ಹೊಂದಿರುತ್ತಾರೆ, ಆ 4 ಹೆಚ್ಚಿನ ಕಂಪನ ತರಂಗಗಳ ಸಹಾಯದಿಂದ ವಿಶ್ವ ಶಕ್ತಿ ಅನನ್ಯ ಕಂಪನ ತರಂಗದ ಜೊತೆ ಸಂಪರ್ಕ ಸಾಧಿಸಲು ಆ ವ್ಯಕ್ತಿಗೆ ಮಾನವ ಗುರು ಮಾರ್ಗದರ್ಶನ ನೀಡುತ್ತಾರೆ.

ಯಾವಾಗ ವ್ಯಕ್ತಿ ತಮ್ಮ ಕಂಪನ ತರಂಗಗಳ ಮೂಲಕ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ ಆ ವ್ಯಕ್ತಿಯ ದೇಹ ಮತ್ತು ಅವರು ವಾಸಿಸುವ ಮನೆ / ಕಾರ್ಯಸ್ಥಳದಲ್ಲಿ ಸಂಚಲನ ಶುರು ಮಾಡುತ್ತದೆ. ಇದಾದ ನಂತರ ಈ ಶಕ್ತಿಯು ವ್ಯಕ್ತಿಯ ದೇಹದಲ್ಲಿ ರಕ್ತದೊಂದಿಗೆ ಹರಿಯುತ್ತೆ, ಆಗ ಇದು ದೇಹದಲ್ಲಿ ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಸಂಪೂರ್ಣವಾಗಿ ದೇಹದಲ್ಲಿ ಪರಿಚಲನೆಯಾಗುತ್ತೆ, ಆಗ ಅದು ದೇಹದಲ್ಲಿನ ಅಂಗಗಳಲ್ಲಿನ ಅಡೆತಡೆಯನ್ನು ತೆರವುಗೊಳಿಸುತ್ತದೆ, ಇಷ್ಟೇ ಅಲ್ಲದೇ ದೇಹದಲ್ಲಿ ಟ್ರಿಲಿಯನ್ಸ್‌ಗಟ್ಟಲೆ ಇರುವಂತಹ ಜೀವಕೊಶಗಳಿಗೆ ಮತ್ತು ಇನ್ನೀತ್ತರ ಅಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಅವು ಬಲಿಷ್ಟವಾಗಲು ಸಹಾಯ ಮಾಡುತ್ತದೆ. ಇದರ ಜೊತೆ ವ್ಯಕ್ತಿಯ ದೇಹ ಸುಗಮವಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಕಾಸ್ಮಿಕ್ ಶಕ್ತಿ

ಇದರ ಪರಿಣಾಮವಾಗಿ ವ್ಯಕ್ತಿ 9ನೇ ದಿನದಿಂದ ಈ ರೀತಿಯಾಗಿ ಧನಾತ್ಮಕವಾದ ಬದಲಾವಣೆಗಳನ್ನು ಕಾಣಲು ಪ್ರಾರಂಭಿಸುತ್ತಾನೆ.

  • ಬಿಸಿನೆಸ್‌ನಲ್ಲಿ ಪ್ರಗತಿ ಕಂಡುಬರುತ್ತದೆ
  • ಬಿಸಿನೆಸ್‌ನಲ್ಲಿ ಲಾಭ ಗಳಿಸುವುದು
  • ದಿವಾಳಿತನದಿಂದ ದೂರವಾಗುವುದು
  • ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತದೆ
  • ಕಾನೂನು ಸಮಸ್ಯೆಗಳು ಪರಿಹರಿಸುತ್ತವೆ.

ನೀವು ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಬಯಸುವಿರಾ?

ಕೇವಲ ಈ 3 ಹಂತಗಳನ್ನು ಅನುಸರಿಸಿ

ಹಂತ 1

ನೇರವಾಗಿ ನಮ್ಮ ಈ 9036701888 9036701888 ಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವಿವರವಾಗಿ ಚರ್ಚಿಸುತ್ತೇವೆ
ಅಥವಾ
ಈ ಫಾರ್ಮ್‌ ಅನ್ನು ಭರ್ತಿ ಮಾಡಿ

Loading...

We need to draw your house plan

Please choose your preferred date and time

Invalid Date.
Invalid Time.

Submission Successful

Thanks For Submitting Your Details

ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ

ಹಂತ 2

ವೈಯಕ್ತಿಕ ಚರ್ಚೆ

ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ

ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಾವು ನಿಮಗೆ ಕರೆ ಮಾಡುತ್ತೇವೆ.

ನಾವು ಇವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ

  1. ನಿಮ್ಮ ಬಿಸಿನೆಸ್‌ನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ.
  2. ಮಾನವ ಗುರುವಿನ ದಿವ್ಯ ಜ್ಞಾನವು ಕೇವಲ 9 ರಿಂದ 180 ದಿನಗಳಲ್ಲಿ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಹೇಗೆ ಸಹಾಯ ಮಾಡುತ್ತದೆ.

ಹಂತ 3

ಕುಟುಂಬದ ಪ್ರತಿಯೊಬ್ಬರಿಗೂ ಮಾನವ ಗುರುವಿನ ಮಾರ್ಗದರ್ಶನ

ಮಾನವಗುರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

  1. ಮಾನವ ಗುರುವಿನಿಂದ ಚೈತನ್ಯಗೊಂಡಿರುವ ಹೆಚ್ಚಿನ ಕಂಪನ ಸಾಮಗ್ರಿಗಳನ್ನು ನಾವು ನಿಮಗೆ ನೀಡುತ್ತೇವೆ
  2. ಕುಟುಂಬದ ಪ್ರತಿಯೊಬ್ಬ ಸದಸ್ಯರ 4 ಹೆಚ್ಚಿನ ಕಂಪನ ತರಂಗ (ಉತ್ತಮ ದಿಕ್ಕುಗಳು) ಮತ್ತು 4 ಕಡಿಮೆ ಕಂಪನ ತರಂಗ (ಕೆಟ್ಟ ದಿಕ್ಕು)ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ PDFನನ್ನು ನಾವು ನಿಮಗೆ ನೀಡುತ್ತೇವೆ .
  3. ನೀವು ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡ ನಂತರ, ನೀವು ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸುತ್ತಿದ್ದೀರಾ ಎಂಬುದನ್ನು ವೀಡಿಯೊ ಕರೆ ಮಾಡಿ ಅದರ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ.
  4. ತಿಂಗಳಿಗೊಮ್ಮೆಯಂತೆ 6 ತಿಂಗಳವರೆಗೇ ಫೋನ್‌ ಕರೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿನ ಬದಲಾವಣೆಯನ್ನು ಸೂಕ್ಮವಾಗಿ ಗಮನಿಸುತ್ತೇವೆ.
  5. ತಿಂಗಳಿಗೊಮ್ಮೆಯಂತೆ 6 ತಿಂಗಳವರೆಗೇ ಫೋನ್‌ ಕರೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿನ ಬದಲಾವಣೆಯನ್ನು ಸೂಕ್ಮವಾಗಿ ಗಮನಿಸುತ್ತೇವೆ.
ಮಾನವಗುರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ

ಬಿಸಿನೆಸ್‌ನ ಯಶಸ್ವಿಗಾಗಿ, ಇವು ನಿಮಗೆ ಅವಶ್ಯಕ :

ಇಡೀ ಕುಟುಂಬಕ್ಕೆ ಮಾನವ
ಗುರುವಿನ ಮಾರ್ಗದರ್ಶನ

ಮಾನವ ಗುರುವಿನಿಂದ ಚೈತನ್ಯಗೊಂಡ
ಹೆಚ್ಚಿನ ಕಂಪನದ ಸಾಮಗ್ರಿಗಳು

ಈಗ ನೀವು ಮಾನವ ಗುರುವಿನಿಂದ ಚೈತನ್ಯಗೊಳಿಸಲ್ಪಟ್ಟ ಸಾಮಗ್ರಿಗಳಿಗೆ ಮಾತ್ರ ಮೊತ್ತವನ್ನು ಪಾವತಿಸುವಿರಿ.

ನೀವು ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಕೊಂಡಗ ಮಾನವ ಗುರುವಿನ ಮಾರ್ಗದರ್ಶನಕ್ಕಾಗಿ ನೀವು ಏನು ಬೇಕಾದರೂ ಕೊಡುಗೆ ನೀಡಬಹುದು.

Facebook Twitter Instagram Linkedin Youtube